Advertisement
ತೀನ್ ಮೂರ್ತಿ ಕಾಂಪ್ಲೆಕ್ಸ್ ಇತಿಹಾಸ ಮತ್ತು ಪರಂಪರೆ ಎರಡೂ ಗೌರವಿಸುವ ಸ್ಥಳವಾಗಿದ್ದು, ಇದಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಎನ್ಎಂಎಂಎಲ್ನ ಸ್ವರೂಪ ಬದಲಾಯಿಸುವ ಯಾವುದೇ ಪ್ರಯತ್ನ ನಡೆದಿರಲಿಲ್ಲ, ಅಲ್ಲದೆ ವಾಜಪೇಯಿ ಅವರು ಸಂಸತ್ನಲ್ಲಿ ನೆಹರು ಅವರನ್ನು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದರು ಎಂದು ಸಿಂಗ್ ನೆನಪಿಸಿದ್ದಾರೆ. ಎನ್ಎಂಎಂಎಲ್ ಅನ್ನು ಎಲ್ಲಾ ಮಾಜಿ ಪ್ರಧಾನಿಗಳ ಸ್ಮಾರಕವಾಗಿಸುವ ಕೇಂದ್ರದ ಪ್ರಸ್ತಾಪದ ಬೆನ್ನಲ್ಲೇ ಸಿಂಗ್ ಈ ಪತ್ರ ಬರೆದಿದ್ದಾರೆ. Advertisement
ನೆಹರು ಸ್ಮಾರಕ ಬದಲಿಸದಿರಿ ಪಿಎಂ ಮೋದಿಗೆ ಸಿಂಗ್ ಪತ್ರ
06:00 AM Aug 28, 2018 | |
Advertisement
Udayavani is now on Telegram. Click here to join our channel and stay updated with the latest news.