Advertisement

ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

08:00 PM Mar 30, 2023 | Team Udayavani |

ಉಡುಪಿ: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಬ್ರಹ್ಮಾವರದ ಮಹಿಳೆಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ.

Advertisement

ಪ್ರತಿಭಾ ಎಸ್‌. ಹೆಗ್ಡೆ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮ್ಮ ಡೆಬಿಟ್‌ ಕಾರ್ಟ್‌ ಬ್ಲಾಕ್‌ ಆಗಿದೆ. ಕೂಡಲೇ ನವೀಕರಿಸುವಂತೆ ತಿಳಿಸಿದ್ದಾನೆ. ಅದಕ್ಕೆ ಮಹಿಳೆ ಸ್ಪಂದಿಸಿದ ಬಳಿಕ ಕಾರ್ಡ್‌ ಸಂಖ್ಯೆ ಹಾಗೂ ಒಟಿಪಿ ಪಡೆದು, ಮಹಿಳೆಯ ಕೆನರಾ ಬ್ಯಾಂಕ್‌ ಬ್ರಹ್ಮಾವರ ಶಾಖೆಯಲ್ಲಿದ್ದ 1,04,500 ರೂ.ಗಳನ್ನು ಹಂತ ಹಂತವಾಗಿ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾನೆ ಎಂದು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next