Advertisement
ಕೆರೆಹಳ್ಳಿ ಕೆರೆಯು ನೂರು ಎಕರೆಗೂ ಅಧಿಕಪ್ರದೇಶ ಹೊಂದಿದೆ. ವಾಸ್ತವವಾಗಿ ಅರ್ಧದಷ್ಟುಕೆರೆ ಆಸ್ತಿ ಒತ್ತುವರಿಯಾಗಿರುವುದುಕಂಡುಬಂದಿದೆ. ಪಕ್ಕದಲ್ಲಿರುವ ಕೋಳಿ ಫಾರಂಸುಮಾರು ಹತ್ತಾರು ಎಕರೆ ಜಾಗೆಯನ್ನುಒತ್ತುವರಿ ಮಾಡಿದ್ದಾರೆ. ಅದು ಸಾಲದೆಂಬಂತೆ ಮಧ್ಯೆ ಕೆರೆಯಲ್ಲಿ ಇನ್ನೂ ತಮ್ಮ ಸ್ವಂತ ಆಸ್ತಿಇದೆ ಎಂದು ಹೇಳಿ ಕಲ್ಲುಕಂಬ ನೆಟ್ಟು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಕೆರೆಹಳ್ಳಿ ಕೆರೆ ನಾಲ್ಕಾರು ಗ್ರಾಮಗಳ ರೈತರಜೀವನಾಡಿಯಾಗಿದೆ. ಈಗಾಗಲೇ ತುಂಗಭದ್ರನದಿಯಿಂದ ಯಲಬುರ್ಗಾವರೆಗೆ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕೆರೆಯೂಒಂದಾಗಿದೆ. ಈ ಕೆರೆ ಸಂಪೂರ್ಣ ತುಂಬಿದರೆಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲಮಟ್ಟ ವೃದ್ಧಿಯಾಗುವುದಲ್ಲದೇ ಜನ ಜಾನುವಾರುಗಳಿಗೆ ವರ್ಷವಿಡೀ ಕುಡಿಯುವ ನೀರು ದೊರೆಯಲಿದೆ.
Advertisement
ಕೆರೆ ಒತ್ತುವರಿ ತೆರವುಗೊಳಿಸಲು ಮನವಿ
04:04 PM Apr 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.