Advertisement

Tumkur ‌ನೂತನ ಎಸ್ ಪಿಯಾಗಿ ಕೆ.ವಿ.ಅಶೋಕ್ ನೇಮಕ

10:08 PM Sep 05, 2023 | Team Udayavani |

ತುಮಕೂರು : ತುಮಕೂರು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ವಿ.ಅಶೋಕ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಕಳೆದ ಎರಡು ವರ್ಷಗಳಿಗೂ ಅಧಿಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ರಾಹುಲ್ ಕುಮಾರ್ ಷಹಪುರ್ ವಾಡ್ ಅವರು ಬೆಂಗಳೂರಿನ ದಕ್ಷಿಣ ವಲಯಕ್ಕೆ ಡಿ.ಸಿ.ಪಿ ಯಾಗಿ ವರ್ಗಾವಣೆ ಯಾಗಿರುವ ಹಿನ್ನೆಲೆ ಅವರ ಸ್ಧಾನಕ್ಕೆ
2017 ರ ಐ.ಪಿ.ಎಸ್ ಬ್ಯಾಚ್ ನ ಕರ್ನಾಟಕ ಲೋಕಾಯುಕ್ತ ಅಧೀಕ್ಷಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ವಿ.ಅಶೋಕ್ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next