Advertisement

ಕುತ್ತಾರು: ತಲವಾರು ಹಲ್ಲೆಯಿಂದ ಗಾಯಗೊಂಡಿದ್ದ ವ್ಯಕ್ತಿ ಚೇತರಿಕೆ 

03:05 AM Jul 10, 2017 | Team Udayavani |

ಉಳ್ಳಾಲ: ಕುತ್ತಾರು ರಾಣಿಪುರ ಬಳಿ ತಲವಾರು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅಮಬ್ಲಿಮೊಗರು ಕ್ವಾಟ್ರಗುತ್ತು ಬಳಿಯ ನಿವಾಸಿ ಚಿರಂಜೀವಿ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.

Advertisement

ಕುತ್ತಾರು ಬಳಿ ಕಪ್ಪು ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಮೂವರು ಆಗಂತುಕರು ಶನಿವಾರ ರಾತ್ರಿ ಚಿರಂಜೀವಿಗೆ ತಲವಾರಿನಿಂದ ಕಡಿ ಪರಾರಿಯಾಗಿದ್ದು.

ಘಟನಾ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನಿಇಡಿ ತನಿಖೆ ನಡೆಸುತ್ತಿದ್ದು. ಆಸ್ಪತ್ರೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು,ಬಿಜೆಪಿ ಮುಖಂಡರಾದ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಆರ್‌ಎಸ್‌ಎಸ್‌ ಮುಖಂಡರಾದ ಪ್ರಕಾಶ್‌ ಪಿ.ಎಸ್‌. ಡಿವೈಎಫ್‌ಐ ಮುಖಂಡ ಮುನೀರ್‌ ಕಾಟಿಪಳ್ಳ ಭೇಟಿ ನೀಡಿ ಗಾಯಾಳುವನ್ನು ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next