Advertisement
ಪಟ್ಟಣದ ಮುಖ್ಯ ರಸ್ತೆಯ ವಿಭಜಕದಲ್ಲಿ ವಿದ್ದುದ್ದೀಪದ ಕಂಬಗಳಿಗೆ ಪುರಸಭೆ ಸಿಬ್ಬಂದಿ ನಾಗರಾಜ್ ಚಲವಾದಿ ಕ್ರೇನ್ ಲ್ಯಾಡರ್ ಮೇಲೆ ನಿಂತು ಎಲ್ಇಡಿ ಬಲ್ಬ್ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಇನ್ನೇನು ಕೆಲಸದ ಅಂತಿಮದಲ್ಲಿ ಕ್ರೇನ್ ನ ಲ್ಯಾಡರ್ ಬೆಲ್ಟ್ ಕೊಂಡಿ ಜರಿದು ಕಳಚಿದಾಗ 20 ಅಡಿಯಿಂದ ಕೆಳಗೆ ಬಿದ್ದು, ತೀವ್ರ ಗಾಯಗೊಂಡಿದ್ದು, ಕಾಲು ಮುರಿತದ ತೀವ್ರ ಸ್ವರೂಪದ ಗಾಯವಾಗಿದೆ.
Advertisement
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
03:52 PM Apr 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.