Advertisement

ಕುಣಿಗಲ್ : ಕಾರು ಢಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು

09:06 PM Jul 10, 2022 | Team Udayavani |

ಕುಣಿಗಲ್ : ಪಾದಚಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವ್ಯಕ್ತಿಯು ಸ್ಥಳದಲ್ಲೇ ‌ಮೃತಪಟ್ಟಿರುವ ಘಟನೆ ತಾಲೂಕಿ ರಾಷ್ಟ್ರೀಯ ಹೆದ್ದಾರಿ 75 ನಾಗೇಗೌಡನಪಾಳ್ಯ ಸಮೀಪ ಭಾನುವಾರ ರಾತ್ರಿ 8 ಸಮಯದಲ್ಲು ನಡೆದಿದೆ.

Advertisement

ತಾಲೂಕಿನ ಎಡಿಯೂರು ಹೋಬಳಿ ನಡೆಮಾವಿನಪುರ ಕಾಲೋನಿ ಮಂಜುನಾಥ್ (35) ಮೃತ ದುರ್ದೈವಿ.

ಮಂಜುನಾಥ್ ನಾಗೇಗೌಡನಪಾಳ್ಯ ಗೇಟ್ ನ‌ ಸಮೀಪ ನಡೆದುಕೊಂಡು ಹೋಗಬೇಕಾದರೆ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಹೊಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ‌ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ ಅಮೃತೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ದ್ರೌಪದಿ ಮುರ್ಮು

Advertisement

Udayavani is now on Telegram. Click here to join our channel and stay updated with the latest news.

Next