Advertisement

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

09:04 PM Sep 06, 2024 | Team Udayavani |

ಕುಣಿಗಲ್: ಹಾವು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪಟ್ಟಣದ ಮುಳ್ಳಕಟ್ಟಮ್ಮ ದೇವಾಲಯ ಸಮೀಪ ಶುಕ್ರವಾರ ಸಂಭವಿಸಿದೆ.

Advertisement

ಪಟ್ಟಣದ ಮಲ್ಲಿಪಾಳ್ಯ ವಾಸಿ ಪೌರ ಕಾರ್ಮಿಕ ಕುಮಾರ್ ಅವರ ಪುತ್ರಿ ಸ್ಪಂದನ (13) ಮೃತ ಬಾಲಕಿ.

ಸ್ಪಂದನ ಮತ್ತು ಆಕೆಯ ಸಂಗಡಿಗರು ದೇವಾಲಯ ಸಮೀಪ ಆಟವಾಡುತ್ತಿದ್ದರು, ಈ ವೇಳೆ ಸ್ಪಂದನಾಳಿಗೆ ಹಾವು ಕಚ್ಚಿದೆ ಈ ವಿಷಯವನ್ನು ಆಟವಾಡುತ್ತಿದ್ದ ಇತರ ಸಂಗಡಿಗರು ಸ್ಪಂದನ ಮನೆಯವರಿಗೆ ತಿಳಿಸಿದ್ದಾರೆ, ಘಟನಾ ಸ್ಥಳಕ್ಕೆ ತೆರಳಿದ ಬಾಲಕಿಯ ಮನೆಯವರು ಬಾಲಕಿಯನ್ನು ಪಟ್ಟಣ ಎಂ.ಎಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಅದಿಚುಂಚನಗಿರಿ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next