Advertisement
ವೋಕಾ -ಎರ್ನಾಕುಲಂ ರೈಲಿನ ಲೋಕೋ ಪೈಲಟ್ ಅಂಕುಲ್ ಎಮ್. ಮೂಡ್ಲಕಟ್ಟೆ ರೈಲ್ವೇ ಸ್ಟೇಷನ್ನಲ್ಲಿ ಮಾಹಿತಿ ನೀಡಿದ ಮೇರೆಗೆ ಪರಿಶೀಲಿಸಿದಾಗ ಅಬ್ಬಿಗುಡ್ಡಿಯ ನಾಗೇಶ್ ಅವರ ಮುಖಕ್ಕೆ ರೈಲು ಢಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬ್ರಹ್ಮಾವರ: ಹೆರಂಜೆ ರೈಲ್ವೇ ಗೇಟ್ ಬಳಿ ರವಿವಾರ ಸಂಜೆ ರೈಲು ಢಿಕ್ಕಿ ಹೊಡೆದ ಪರಿಣಾಮ ಉಪ್ಪೂರಿನ ಮಂಜುನಾಥ ಯಾನೆ ಮಿಜಿರಾ (65) ಮೃತಪಟ್ಟಿದ್ದಾರೆ.
Related Articles
Advertisement