Advertisement

Kundapura: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

01:31 AM Oct 26, 2024 | Team Udayavani |

ಕುಂದಾಪುರ: ಉಪ್ಪಿನಕುದ್ರು ಗ್ರಾಮದ ನಾರಾಯಣ (65) ಅವರು ಪಂಚಗಂಗಾವಳಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ. ಹೊಳೆಗೆ ಶೌಚಾಲಯಕ್ಕೆಂದು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇರುವುದಾಗಿ ಪ್ರಕರಣ ದಾಖಲಾಗಿದೆ.

Advertisement

ಅಮುಜೆ: ಬಾವಿಗೆ ಬಿದ್ದು ಸಾವು
ಬ್ರಹ್ಮಾವರ: ಕೆಂಜೂರು ಗ್ರಾಮ ಅಮುಜೆಯ ಸುಧಾಕರ (45) ಅವರು ಗುರುವಾರ ಮನೆಯ ಆವರಣವಿಲ್ಲದ ಬಾವಿಯಿಂದ ನೀರು ತರಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next