Advertisement
ಕುಂಬ್ಳೆ ಅತ್ಯಂತ ಬಿಗಿ ವರ್ತನೆ ಹೊಂದಿದ್ದಾರೆ. ಆಟಗಾರರಿಗೆ ಸ್ವಾತಂತ್ರ್ಯವನ್ನೇ ನೀಡುವುದಿಲ್ಲ. ಇದರಿಂದ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಅಸಮಾಧಾನಕ್ಕೊಳಗಾಗಿದ್ದಾರೆ. ಬಿಸಿಸಿಐ ಹೊಸ ಕೋಚ್ಗೆ ಅರ್ಜಿ ಆಹ್ವಾನಿಸಲು ಇದೂ ಒಂದು ಕಾರಣ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಅಲ್ಲಗಳೆದಿರುವ ಕೆಲ ಮೂಲಗಳು, ಸಣ್ಣಪುಟ್ಟ ಭಿನ್ನಾಭಿಪ್ರಾಯವಿದೆ. ಹಾಗಂತ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
ಕುಂಬ್ಳೆ , ಕ್ರಿಕೆಟಿಗರ ನಡುವೆ ಬಿರುಕಿಲ್ಲ?
10:26 AM May 31, 2017 | |
Advertisement
Udayavani is now on Telegram. Click here to join our channel and stay updated with the latest news.