Advertisement

ಎಚ್ಚೆಸ್ವಿ ಕುಮಾರವ್ಯಾಸ ಕಥಾಂತರ-3 ಅನಾವರಣ

11:13 AM Jun 23, 2018 | Team Udayavani |

ಎಚ್ಚೆಸ್ವಿ ಮತ್ತೂಂದು ಪುರಾಣ ಕಥನದೊಂದಿಗೆ ನಗುತ್ತಾ ಬದಿದ್ದಾರೆ. ಅಭಿನವ ಪ್ರಕಾಶನ ಮತ್ತು ರಾಜಲಕ್ಷ್ಮಿ ಕಲಾವೇದಿಕೆಯು ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಬರೆದ “ಕುಮಾರವ್ಯಾಸ ಕಥಾಂತರ- 3′ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದೆ.

Advertisement

ಉದ್ಯೋಗ ಪರ್ವ, ಭೀಷ್ಮ ಪರ್ವ, ದ್ರೋಣ ಪರ್ವವನ್ನು ಈ ಕೃತಿ ಒಳಗೊಂಡಿದೆ. ಸಾಹಿತಿ ವಸುಧೇಂದ್ರ ಮತ್ತು ತಾರಿಣಿ ಶುಭದಾಯಿನಿ ಉಪಸ್ಥಿತರಿರುವರು.

 ಎಲ್ಲಿ?: ಸಖೀ, ಪುಷ್ಪಗಿರಿ ನಗರ, ಹೊಸಕೆರೆಹಳ್ಳಿ
ಯಾವಾಗ?: ಜೂ. 23, ಶನಿವಾರ, ಬೆ. 10

Advertisement

Udayavani is now on Telegram. Click here to join our channel and stay updated with the latest news.

Next