Advertisement

ಡಿಕೆಶಿ ಭೇಟಿಯಾದ ಕುಮಾರಸ್ವಾಮಿ: ಭೇಟಿ ಬಳಿಕ ಎಚ್ಡಿಕೆ ಹೇಳಿದ್ದೇನು

09:55 AM Oct 22, 2019 | Team Udayavani |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ಮಾಡಿದರು.

Advertisement

ಭೇಟಿಯ ನಂತರ ಮಾತನಾಡಿದ ಕುಮಾರಸ್ವಾಮಿ, ಇದೊಂದು ಸೌಹಾರ್ಧ ಭೇಟಿಯಾಗಿದ್ದು, ಡಿಕೆಶಿ ಅವರನ್ನು ಭೇಟಿಯಾಗಲು ಕೆಲವು ದಿನಗಳಿಂದ ಪ್ರಯುತ್ನ ನಡೆಸಿದ್ದೆ. ಡಿಕೆಶಿ ಅವರು ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಿದ್ದಾರೆ ಎಂದರು.

ಸೋನಿಯಾ ಭೇಟಿ ರದ್ದು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ನಿರ್ಧಾರವಾಗಿತ್ತು. ಆದರೆ ಸೋನಿಯಾ ಅವರ ಅನಾರೋಗ್ಯ ಕಾರಣದಿಂದ ಈ ಭೇಟಿ ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next