Advertisement

Kukke Subrahmanya: ಮಳೆ ನಡುವೆ ಭಕ್ತ ಸಂದಣಿ

12:26 AM Jul 15, 2024 | Team Udayavani |

ಸುಬ್ರಹ್ಮಣ್ಯ: ಧಾರಕಾರ ಮಳೆಯ ನಡುವೆ ರಜಾ ದಿನವಾದ ರವಿವಾರ ಕುಕ್ಕೆ ಸುಬ್ರಹ್ಮಣ್ಯ(Kukke Subrahmanya) ಕ್ಷೇತ್ರಕ್ಕೆ ಭಾರೀ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

Advertisement

ಕುಮಾರಧಾರಾ ನದಿಗೆ ಇಳಿಯಲು ನಿರ್ಬಂಧ ವಿಧಿಸಿರುವುದರಿಂದ ಭಕ್ತರು ನದಿ ದಡದಲ್ಲಿ ಡ್ರಮ್‌ಗಳಲ್ಲಿ ತುಂಬಿಸಿಟ್ಟ ನೀರಿನಲ್ಲೇ ತೀರ್ಥ ಸ್ನಾನ ಮಾಡಿಕೊಂಡರು.

ವಾಹನ ಹಾಗೂ ಭಕ್ತರ ದಟ್ಟಣೆ ಕಂಡುಬಂದಿದ್ದರೂ ಪೇಟೆಯಲ್ಲಿ ಏಕಮುಖ ವಾಹನ ಸಂಚಾರ ಮಾಡಲಾಗಿದ್ದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next