Advertisement

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

09:21 PM Jan 16, 2022 | Team Udayavani |

ಕಟಪಾಡಿ: ಅಶ್ವತ್ಥ ಎಲೆಯಲ್ಲಿ ಶ್ರೀ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಕಲಾಕೃತಿಯನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಎಕ್ಸ್‌ಕ್ಲ್ಯೂಸಿವ್‌ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡ ಉಡುಪಿಯ ಯುವ ಕಲಾವಿದ ಮಹೇಶ್‌ ಮರ್ಣೆ ಅವರು ರಚಿಸಿದ್ದಾರೆ.

Advertisement

ಸರಿಸಾಟಿ ಎಂಬಂತೆ ಉಡುಪಿಯ ಉದಯೋನ್ಮುಖ ಯುವ ಕಲಾವಿದರಲ್ಲಿ ಮಹೇಶ್ ಮರ್ಣೆ ಓಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next