Advertisement

ಮನೆಯಂಗಳದಲ್ಲಿ ಕೃಪಾಕರ್‌ ಸೇನಾನಿ!

03:36 PM Jan 20, 2018 | |

ಕೃಪಾಕರ್‌ ಸೇನಾನಿ- ಈ ಜೋಡಿ ಸಾಮಾನ್ಯವಾಗಿ ಕಳೆದುಹೋಗುವುದು ಕಾಡಿನಲ್ಲಿ. ಅವರೀಗ ಕಾಂಕ್ರೀಟ್‌ ಕಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ! ಈ ಸಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿಕೊಡುವ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮಕ್ಕೆ ಇವರೇ ಅತಿಥಿ.

Advertisement

ಕರ್ನಾಟಕದಲ್ಲಿ ವನ್ಯಜೀವಿ ತಜ್ಞರು ಅಂದಾಕ್ಷಣ ಅಲ್ಲಿ ಕೃಪಾಕರ್‌ ಸೇನಾನಿ ಎಂಬ ಜೋಡಿಹೆಸರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ವನ್ಯಜೀವಿ ಸಂರಕ್ಷಣೆ, ಆ ಕುರಿತು ಉಪನ್ಯಾಸ, ಛಾಯಾಗ್ರಹಣ, ಸಾಕ್ಷ್ಯಚಿತ್ರ ನಿರ್ಮಾಣ… ಇವೆಲ್ಲದರಿಂದ ನಮ್ಮಗಳಿಗೆ ಪರಿಚಿತರಾದ ಈ ಜೋಡಿಯ ವನ್ಯಜೀವನಾನುಭವ ಕೇಳಲು, ರಾಜಧಾನಿ ಕಾತುರವಾಗಿದೆ. ಕಾಡಿನ ಕತೆಗಳು, ವನ್ಯಮೃಗದ ವಿಸ್ಮಯಕಾರಿ ಕತೆಗಳನ್ನು ಈ ಕಾರ್ಯಕ್ರಮದಲ್ಲಿ ನಿರೀಕ್ಷಿಸಬಹುದು. 

ಯಾವಾಗ?: ಜ.20, ಶನಿವಾರ, ಸಂ.4
ಎಲ್ಲಿ?: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next