Advertisement

Korgi: ವಾಹನ ಢಿಕ್ಕಿಯಾಗಿ ಚಿರತೆ ಮರಿ ಸಾವು !

12:43 AM Nov 09, 2023 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರ್ಗಿ ಕ್ರಾಸ್‌ ಬಳಿ ಚಿರತೆ ಮರಿಗೆ ವಾಹನವೊಂದು ಢಿಕ್ಕಿಯಾಗಿ ಅಸುನೀಗಿದ ಘಟನೆ ನ. 8ರ ಸಂಜೆ ಸಂಭವಿಸಿದೆ.

Advertisement

ಸ್ಥಳೀಯರು ಕುಂದಾಪುರ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಮರಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾರು ಢಿಕ್ಕಿ ; ಬೈಕ್‌ ಸವಾರನಿಗೆ ಗಾಯ
ಕುಂದಾಪುರ: ವಡೇರಹೋಬಳಿಯ ಸರ್ವಿಸ್‌ ರಸ್ತೆಯಲ್ಲಿ ಬೈಕ್‌ಗೆ ಕಾರು ಢಿಕ್ಕಿಯಾಗಿ ಬೈಕ್‌ ಸವಾರ ಉದಯ (49) ಗಾಯಗೊಂಡ ಘಟನೆ ನ. 7ರ ಸಂಜೆ ಸಂಭವಿಸಿದೆ.

ಗಾಯಗೊಂಡ ಉದಯ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸುದರ್ಶನ್‌ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next