Advertisement

ಬುಡ್ನಾರು ಗ್ರಾಮದ ಕೊರಗಜ್ಜ ದೈವಸ್ಥಾನದಲ್ಲಿ ಆಮೆ ಪ್ರತ್ಯಕ್ಷ !

11:30 PM Sep 27, 2019 | Sriram |

ಉಡುಪಿ: ನಗರದ ಎಂಜಿಎಂ ಕಾಲೇಜು ಬಳಿಯ ಬುಡ್ನಾರು ಗ್ರಾಮದ ಕೊರಗಜ್ಜ , ಮೂಕಾಂಬಿಕೆ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಪ್ರತ್ಯಕ್ಷವಾದ ಆಮೆಯನ್ನು ನೋಡಲು ಜನರು ಧಾವಿಸುತ್ತಿದ್ದಾರೆ.

Advertisement

ಆಮೆಗಳು ಸಾಮಾನ್ಯವಾಗಿ ಒಂದು ಕಡೆ ನಿಲ್ಲುವುದಿಲ್ಲ. ಆದರೆ ಈ ಆಮೆ ಕಳೆದ ಮೂರು ದಿನದಿಂದ ಕೊರಗಜ್ಜನ ಮೂರ್ತಿ ಬಳಿ ಇದೆ. ಈ ಪ್ರದೇಶದ ಸಮೀಪದಲ್ಲಿ ನೀರಿನ ಹರಿವಿಲ್ಲ. ಅ. 5 ರಂದು ಈ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ ನಡೆಯಲಿದ್ದು , ಇದಕ್ಕೂ ಮುನ್ನ ಕೊರಗಜ್ಜನ ವಾಹನ ಆಮೆ ಕಾಣಿಸಿಕೊಂಡಿರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next