Advertisement

ಕೊಲ್ಲೂರು: ಅಂತರ್‌ ಜಿಲ್ಲಾ ದನ ಕಳ್ಳರ ಬಂಧನ

12:05 AM Mar 01, 2023 | Team Udayavani |

ಕೊಲ್ಲೂರು: ಕೆಲವು ದಿನಗಳ ಹಿಂದೆ ರಾತ್ರಿ ಸಮಯ ಜಡ್ಕಲ್‌ನಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ದನ ಕಳವು ಮಾಡಿದ ಆರೋಪಿಗಳಿಬ್ಬರನ್ನು ಕೊಲ್ಲೂರು ಪೊಲೀಸ್‌ ತಂಡ ಸುರತ್ಕಲ್‌ ಕಾಟಿಪಳ್ಳ ಬಳಿ ಬಂಧಿಸಿ ಬೈಂದೂರಿನ ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ವಾಜೀದ್‌ (26) ಹಾಗೂ ಮಹಮ್ಮದ್‌ (27)ಬಂಧಿತರು. ಪ್ರವೀಣ್‌ ಶೆಟ್ಟಿ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next