Advertisement

Kollegala ;ಅಂತಾರಾಜ್ಯ ಸರಗಳ್ಳಿ ಪೊಲೀಸರ ಬಲೆಗೆ

09:04 PM Sep 15, 2023 | Team Udayavani |

ಕೊಳ್ಳೇಗಾಲ: ನಗರ ಬಸ್ ನಿಲ್ದಾಣದಲ್ಲಿ ಎರಡು ಕಡೆ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ತಲೆ ಮರೆಸಿಕೊಂಡಿದ್ದ ಅಂತಾರಾಜ್ಯ ಕಳ್ಳಿಯನ್ನು ನಗರ ಪೊಲೀಸರು ಶುಕ್ರವಾರ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಮಿಳುನಾಡಿನ ತಿರುಮಂತಪುರದ ಶೆಲ್ವಿ (60) ಎಂಬಾಕೆ ಬಂಧಿತ ಆರೋಪಿಯಾಗಿದ್ದಾಳೆ.

Advertisement

ಕಳೆದ ಮೂರು ತಿಂಗಳ ಹಿಂದೆ 27 ಗ್ರಾಂ ಚಿನ್ನ, ಒಂದು ತಿಂಗಳ ಹಿಂದೆ 30 ಗ್ರಾಂ ಚಿನ್ನವನ್ನು ಎಗರಿಸಿರುವುದಾಗಿ ಪೊಲೀಸ್ ತನಿಸಿಯ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ, ಎ೦ದು ಪೋಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 57 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವ ಪೊಲೀಸರು ಪುಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next