Advertisement

ಕೊಳ್ಳೇಗಾಲ: ಜೀವಂತ ಗೂಬೆ ಸಹಿತ ಇಬ್ಬರನ್ನು ಬಂಧಿಸಿದ ಸಿಐಡಿ ಪೊಲೀಸರು

07:31 PM Jan 08, 2023 | Team Udayavani |

ಕೊಳ್ಳೇಗಾಲ: ನಗರದ ಸಿಐಡಿ ಪೊಲೀಸರು ಜೀವಂತ ಗೂಬೆಯನ್ನು ಆಕ್ರಮ ಹಣ ಸಂಪಾದನೆಗೆಂದು ಬೈಕ್ ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಪುಟ್ಟರಾಜು (37) ಹರೀಶ್ (48) ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದು ಜೀವಂತ ಗೂಬೆ, ಒಂದು ಬೈಕ್, ಎರಡು ಮೊಬೈಲ್ ವಶಪಡಿಸಿಕೊಂಡಿರುವ ಸಿಐಡಿ ಪಿಎಸ್ಐ ವಿಜಯರಾಜ್ ಪುಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next