Advertisement
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ, ಕೆ.ಸಿ.ವ್ಯಾಲಿಯ 400ಎಂಎಲ್ಡಿ ನೀರನ್ನು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನುತುಂಬಿಸಬೇಕೆಂದು ಆಗ್ರಹಿಸಿದರು.ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಕೆರೆ ಹಾಗೂಗೋಮಾಳ ಜಮೀನು ಒತ್ತುವರಿ ಮಾಡಿಕೊಂಡು ಗಾಲ್ಫ್ಹಾಗೂ ಎಸ್ಎನ್ ಸಿಟಿ ನಿರ್ಮಿಸಿರುವ ಬಗ್ಗೆ ಈಮೊದಲಿನಿಂದಲೇ ಅನೇಕ ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದರ ª ೂ ಗಮನಹರಿಸದೇಇರುವುದು ಖಂಡನೀಯ ಎಂದು ಹೇಳಿದರು.ಈ ಬಗ್ಗೆ ಸಂಸದ ಎಸ್.ಮುನಿಸ್ವಾಮಿಯವರೇಇತ್ತೀಚೆಗೆ ಸಾÊìಜನಿ ಕ ಸಭೆ ಸಮಾರಂಭಗಳಲ್ಲಿ ಆರೋಪಮಾಡುತ್ತಿದ್ದಾರೆ.
Advertisement
ಕೆರೆ ಒತ್ತುವರಿ ತೆರವಿಗಾಗಿ ಸಚಿವರಿಗೆ ಮನವಿ
07:56 PM Jun 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.