Advertisement

ಮುಂಬಯಿ ದಾಳಿ ಸ್ಮರಿಸಿದ ಕೊಹ್ಲಿ

09:53 AM Nov 28, 2019 | Team Udayavani |

ಮುಂಬಯಿ: ಮುಂಬಯಿಯಲ್ಲಿ ಉಗ್ರರ ದಾಳಿ ನಡೆದು 11 ವರ್ಷಗಳು ಉರುಳಿವೆ. ದಾಳಿಯಲ್ಲಿ ಹುತಾತ್ಮ ರಾದವರನ್ನು ಗಣ್ಯರ ಸಹಿತ ಕೋಟ್ಯಾಂತರ ಭಾರತೀಯರು ಸ್ಮರಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಇವರಲ್ಲಿ ಸೇರಿದ್ದಾರೆ. ಅವರು ಹಾಗೂ ಕ್ರಿಕೆಟ್‌ ಆಟಗಾರರು ಮುಂಬಯಿ ದಾಳಿಯ ಕರಾಳ ದಿನವನ್ನು ನೆನಪಿಸಿ ದಾಳಿಯಲ್ಲಿ ಮಡಿದ ಹುತಾತ್ಮರನ್ನು ಸ್ಮರಿಸಿದ್ದಾರೆ.

Advertisement

ವಿರಾಟ್‌ ತಮ್ಮ ಸಂದೇಶದಲ್ಲಿ 26/11 ಘಟನೆ ಕಳೆದು ಹೋಗಿರಬಹುದು. ಆದರೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next