Advertisement

Theft Case ಕೊಡಿಯಾಲ: ಅಂಗನವಾಡಿಯಿಂದ ಕಳ್ಳತನ

09:19 PM Oct 21, 2023 | Team Udayavani |

ಕಾಣಿಯೂರು: ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರದಿಂದ ಕಳ್ಳತನವಾದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅ. 19ರ ಸಂಜೆಯಿಂದ ಅ. 20ರ ಬೆಳಗ್ಗೆವರೆಗಿನ ಅವಧಿಯಲ್ಲಿ ಕಳ್ಳರು ಅಂಗನವಾಡಿ ಕೇಂದ್ರಕ್ಕೆ ನುಗ್ಗಿ 9 ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಎಂ. ಅವರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next