Advertisement

Khalistan ಉಗ್ರ ನಿಜ್ಜರ್‌ ಹತ್ಯೆ ಶಂಕಿತನ ಬೆಂಕಿ ಹಚ್ಚಿ ಕೊಲ್ಲಲು ಯತ್ನ

12:38 AM Aug 04, 2024 | Team Udayavani |

ಒಟ್ಟಾವಾ: ಖಲಿಸ್ಥಾನ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ನ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಗೆ ಗುರಿಯಾಗಿರುವ ಪಾಕ್‌ನ ಐಎಸ್‌ಐ ಏಜೆಂಟ್‌ ರಹತ್‌ ರಾವ್‌ ಎಂಬಾತನ ಮೇಲೆ ಕೆನಡಾದಲ್ಲಿ ಬೆಂಕಿ ಹಚ್ಚಲಾಗಿದೆ. ಅಪರಿಚಿತ ವ್ಯಕ್ತಿಗಳು ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ರಹತ್‌ ಕೆನಡಾದ ಪಾಕ್‌ ಸಮುದಾಯಕ್ಕೆ ಸೇರಿದವರಾಗಿದ್ದು, ಸರ್ರೆಯಲ್ಲಿ ವಿದೇಶಿ ವಿನಿಮಯ ವ್ಯವಹಾರ ನಡೆಸುತ್ತಿದ್ದರು. ಅಲ್ಲಿಗೆ ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next