Advertisement
ಹಲವು ದಿನಗಳಿಂದ ಚರಂಡಿ ತುಂಬಿವೆ. ಕಸ ತೆಗೆದು ಖಾಲಿ ಮಾಡಿ ಅಂತ ಹೇಳಿದರೂ ಯಾರೊಬ್ಬರೂ ಮನವಿಗೆ ಸ್ಪಂದಿಸುತ್ತಿಲ್ಲ. ಗಬ್ಬು ವಾಸನೆ, ಸೊಳ್ಳೆಗಳ ಕಾಟದಿಂದ ರೋಗಗಳು ಹರಡುವ ಆತಂಕದಲ್ಲಿ ಜೀವಿನ ಕಳೆಯುತ್ತಿದ್ದೇವೆ. ಯಾರು ಸ್ಪಂದಿಸದ ಕಾರಣ ಕೊನೆಗೆ ನಾವೇ ಚರಂಡಿ ಸ್ವತ್ಛಗೊಳಿಸಿಕೊಂಡಿದ್ದೇವೆ. ಆದರೆ ಚರಂಡಿಯಿಂದ ತೆಗೆದ ಹೂಳು ಮತ್ತೆ ಚರಂಡಿಗೇ ಬೀಳುತ್ತಿದೆ ಎನ್ನುತ್ತಾರೆ ಗ್ರಾಮಸ್ಥರಾದ ಬಸಪ್ಪ ಅರಿಕೇರಿ.
ಬಾರದಂತಹ ಸ್ಥಿತಿಗೆ ತಲುಪಿರುವುದರಿಂದ ಮಹಿಳೆಯರು ಬಯಲಿನಲ್ಲಿಯೇ ಶೌಚ ಹೋಗುವ ಅನಿವಾರ್ಯತೆಯಲ್ಲಿದ್ದಾರೆ. ನಮ್ಮ ಸಮಸ್ಯೆ ಯಾರೂ ಕೇಳವರು ಇಲ್ಲ ಎಂದು ಗ್ರಾಮಸ್ಥರಾದ ಅನಂತಮ್ಮ, ಲಕ್ಷ್ಮಮ್ಮ, ಯಲ್ಲಮ್ಮ ಹಾಗೂ ನವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ತಿಪ್ಪಣ್ಣ, ಸ್ಥಳೀಯ ಸಿವಾಸಿ
Advertisement
ಮನವಿ ಮಾಡಿ ಆರು ತಿಂಗಳಾದರೂ ಚರಂಡಿಗಳಲ್ಲಿ ತುಂಬಿದ್ದ ಕಸ, ಕೆಸರನ್ನು ಸ್ವತ್ಛ ಮಾಡುತ್ತಿಲ್ಲ. ಸೊಳ್ಳೆಗಳ ಕಾಟ, ಗಬ್ಬುವಾಸನೆಯಿಂದ ಜೀವನ ಸಾಕಾಗಿದೆ.ಅನಂತಮ್ಮ, ಸ್ಥಳೀಯ ನಿವಾಸಿ ಮನೆಗಳಲ್ಲಿ ಶೌಚಾಲಯ ಇದ್ದರೂ ಜನರು ಬಯಲಿಗೆ ಹೋಗುವುದು ಮುಂದುವರೆದಿದೆ. ಜನರಲ್ಲಿ ಜಾಗೃತಿ ಮೂಡುವವರೆಗೂ ಹೀಗೆ ಆಗುತ್ತದೆ. ಗ್ರಾಮಕ್ಕೊಂದು ಹೊಸ ನೀರಿನ ಟ್ಯಾಂಕ್ ಕಟ್ಟಿಸಿಕೊಡುವಂತೆ ಗ್ರಾಪಂಗೆ ಮನವಿ ಸಲ್ಲಿಸಲಾಗಿದೆ.
ಬ್ರಹ್ಮಾನಂದರೆಡ್ಡಿ, ಗ್ರಾಪಂ ಸದಸೆ ಚನ್ನಕೇಶವುಲು ಗೌಡ