Advertisement
ವೆಜ್ ಇಫ್ತಾರ್ ನಡೆಯುತ್ತಿರುವುದು ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಲಪ್ಪುರಂ ಜಿಲ್ಲೆಯ ಪುನ್ನಥಲ ಗ್ರಾಮದ ಶ್ರೀ ನರಸಿಂಹಮೂರ್ತಿ ದೇವಾಲಯದಲ್ಲಿ. ಅಧಿಸೂಚನೆ ವಿರೋಧಿಸುವ ಉದ್ದೇಶ ಒಂದೆಡೆಯಾದರೆ, ಮತ್ತೂಂದೆಡೆ ಇತ್ತೀಚೆಗೆ ನಡೆದ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಮುಸ್ಲಿಮರು ಉದಾರವಾಗಿ ದೇಣಿಗೆ ನೀಡಿ ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಇಫ್ತಾರ್ ಕೂಟ ಏರ್ಪಡಿಸಲಾಗಿದೆ.
Advertisement
ದೇಗುಲದಲ್ಲೇ ಮುಸ್ಲಿಮರಿಗೆ ಇಫ್ತಾರ್!
03:45 AM Jun 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.