Advertisement

ಶ್ರೀಶಾಂತ್‌ ನಿಷೇಧ: ಬಿಸಿಸಿಐಗೆ ಕೇರಳ ಕೋರ್ಟ್‌ ನೋಟಿಸ್‌

12:25 PM May 24, 2017 | |

ಕೊಚ್ಚಿ: 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಗರಣದ ನಂತರ ಕೇರಳ ವೇಗಿ ಎಸ್‌.ಶ್ರೀಶಾಂತ್‌ರನ್ನು ಬಿಸಿಸಿಐ ಕ್ರಿಕೆಟ್‌ನಿಂದ ಜೀವಾವಧಿ ನಿಷೇಧಿಸಿದೆ. ಈ ಸಂಬಂಧ ಅವರು ಕೇರಳ ಉಚ್ಚ ನ್ಯಾಯಾಲಯದ ಮೊರ ಹೋಗಿದ್ದಾರೆ. ಆದ್ದರಿಂದ ನ್ಯಾಯಾಲಯ ಬಿಸಿಸಿಐಗೆ ಅಭಿಪ್ರಾಯ ಕೇಳಿ ನೋಟಸ್‌ ಜಾರಿ ಮಾಡಿದೆ.

Advertisement

ಶ್ರೀಶಾಂತ್‌ ನಿಷೇಧಕ್ಕೊಳಗಾಗಿರುವುದರಿಂದ ಅವರು ಯಾವುದೇ ಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐನಿಂದ ಅವರಿಗೆ ನಿರಾಕ್ಷೇಪಣಾಪತ್ರವೂ ಸಿಗುತ್ತಿಲ್ಲ. ಇದರಿಂದ ನಿರಾಸೆಗಳೊಗಾಗಿರುವ ಶ್ರೀಶಾಂತ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next