Advertisement

Kerala; ಮೃತದೇಹ ಬದಲಿಸಿದ್ದ ಆಸ್ಪತ್ರೆ: 25 ಲಕ್ಷ ಪರಿಹಾರಕ್ಕೆ ಆದೇಶ

01:42 AM Aug 20, 2024 | Team Udayavani |

ತಿರುವನಂತಪುರ: 14 ವರ್ಷ ಹಿಂದೆ ಮಹಿಳೆಯೊಬ್ಬರ ತಂದೆ ಶವವನ್ನು ಮತ್ಯಾವುದೋ ಕುಟುಂಬಕ್ಕೆ ನೀಡಿದ್ದ ಕೇರಳದ ಎರ್ನಾಕುಲಂನ ಆಸ್ಪತ್ರೆಯು ಮಹಿಳೆಗೆ 25 ಲಕ್ಷ ರೂ. ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. 2009ರಲ್ಲಿ ಲೆ|ಕರ್ನಲ್‌ ಕಾಂತಿ ಹಾಗೂ ಪುರುಷೋತ್ತಮನ್‌ ಎಂಬ ಇಬ್ಬರು ದಿನದ ಅಂತರದಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ಸಿಬಂದಿ ಕಾಂತಿ ಕುಟುಂಬಕ್ಕೆ ಪುರುಷೋತ್ತಮ್‌ ಶವ ನೀಡಿದ್ದರು. ಪುರು ಷೋತ್ತಮ್‌ ಪುತ್ರಿ ಆಸ್ಪತ್ರೆ ವಿರುದ್ಧ ಕೋರ್ಟ್‌ಗೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next