Advertisement

ಸಾರಿಗೆ ಸಂಸ್ಥೆ ಉದ್ಯೋಗಿಗಳ ಮುಷ್ಕರ; 48ಸಾವಿರ ಸರಕಾರಿ ನೌಕರರು ಕೆಲಸದಿಂದ ವಜಾ!

09:51 AM Oct 08, 2019 | Nagendra Trasi |

ಹೈದರಾಬಾದ್: ಸರಕಾರದ ಆದೇಶ ಧಿಕ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ ಟಿಎಸ್ ಆರ್ ಟಿಸಿ(ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಶನ್) ಯ 48 ಸಾವಿರ ಉದ್ಯೋಗಿಗಳನ್ನು ತೆಲಂಗಾಣ ಸರಕಾರ ಕೆಲಸದಿಂದ ವಜಾಗೊಳಿಸಿದೆ. ಇದೊಂದು ಕ್ಷಮಿಸಲಾರದ ಅಪರಾಧ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದಾರೆ.

Advertisement

ಎರಡು ದಿನಗಳ ಅನಿರ್ದಿಷ್ಟಾವಧಿ ಮುಷ್ಕರವನ್ನು ಶನಿವಾರ 6ಗಂಟೆಗೆ ಮುಕ್ತಾಯಗೊಳಿಸಬೇಕೆಂಬ ತೆಲಂಗಾಣ ಸರಕಾರದ ಅಂತಿಮ ಗಡುವನ್ನು ಟಿಎಸ್ ಆರ್ ಟಿಸಿ ಉದ್ಯೋಗಿಗಳು ತಿರಸ್ಕರಿಸಿ, ಮುಷ್ಕರ ಮುಂದುವರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next