Advertisement
1 ಲಕ್ಷ ಲೀ. ನೀರು ಶೇಖರಣೆ ಸಾಮರ್ಥ್ಯದ ಈ ಟ್ಯಾಂಕ್ ಹೆದಾರಿ ಕಾಮಗಾರಿ ಸಂದರ್ಭ ಸಂಪರ್ಕ ಕಳೆದುಕೊಂಡು ನಿಷ್ಪ್ರಯೋಜಕವಾಗಿವೆ. ಈಗ ಅದರ ಪಿಲ್ಲರ್ಗಳೂ ಬಿರುಕು ಬಿಟ್ಟಿವೆ. ಅಡಿಭಾಗದ ಸಿಮೆಂಟ್ ಬಿದ್ದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಟ್ಯಾಂಕ್ ಕುಸಿದರೆ ಅನಾಹುತ ಕಟ್ಟಿಟ್ಟದ್ದು ಎನ್ನುವ ಆತಂಕ ಸಾರ್ವಜನಿಕರದ್ದಾಗಿದೆ.
Related Articles
ಸಾಧ್ಯವಾದಲ್ಲಿ ಸುಸಜ್ಜಿತಗೊಳಿಸಲು ಅಥವಾ ತೆರವಿನ ಬಗ್ಗೆ ಪರಿಶೀಲನೆ ನಡೆಸಲು ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಬರೆದುಕೊಳ್ಳಲಾಗಿದೆ. ಕೂಡಲೇ ಈ ಬಗ್ಗೆ ಗಮನ ಹರಿಸುತ್ತೇವೆ .
-ಕೆ.ಎನ್. ಇನಾಯತುಲ್ಲಾ ಬೇಗ್, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.
Advertisement
ಪರಿಶೀಲನೆ ನಡೆಸಿ ಕ್ರಮಈ ಟ್ಯಾಂಕ್ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ಸುನಿಲ್ ಕುಮಾರ್, ಎಂಜಿನಿಯರ್, ಜಿ.ಪಂ.