Advertisement

ಕಥುವಾ ಪ್ರಕರಣ: ಮೋಂಬತ್ತಿ ಪ್ರತಿಭಟನೆ

10:53 AM Apr 16, 2018 | Harsha Rao |

ಮಂಗಳೂರು: ಜಮ್ಮು- ಕಾಶ್ಮೀರದ ಕಥುವಾದಲ್ಲಿ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ರವಿವಾರ ನಗರದ ಲಾಲ್‌ಬಾಗ್‌ ಗಾಂಧಿ ಪ್ರತಿಮೆ ಎದುರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಯಿತು.

Advertisement

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಶಾಲೆಟ್‌ ಪಿಂಟೋ, ಎಐಸಿಸಿ ಪ್ರ. ಕಾರ್ಯದರ್ಶಿ ಜಾನೆಟ್‌ ಡಿ’ಸೋಜಾ, ಮುಖಂಡರಾದ ಮಮತಾ ಗಟ್ಟಿ, ನಮಿತಾ ಡಿ. ರಾವ್‌, ಹಿಲ್ಡಾ ಆಳ್ವ, ಮರಿಯಮ್ಮ ಥಾಮಸ್‌, ಶುಭದಾಯಿನಿ, ಶಶಿಕಲಾ, ಆಶಾ ಡಿ’ಸಿಲ್ವ, ಜೆಸಿಂತಾ ಅಲ್ಫೆ†ಡ್‌, ನಾಗವೇಣಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next