Advertisement

ಕಾಸರಗೋಡು ಜಿಲ್ಲೆ ಭಾರೀ ಮಳೆ ; ಅಪಾರ ಹಾನಿ, ದೇವಸ್ಥಾನಕ್ಕೆ ನುಗ್ಗಿದ ನೀರು

01:10 AM Jul 11, 2022 | Team Udayavani |

ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ನಿರಂತರ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು ವ್ಯಾಪಕ ಹಾನಿ ಸಂಭವಿಸಿದೆ.

Advertisement

ಹೊಳೆಗಳು ಉಕ್ಕಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಗಾಳಿಯಿಂದಾಗಿ ಮಡಿಕೈಯಲ್ಲಿ ಫ‌ಸಲು ಭರಿತನೇಂದ್ರ ಬಾಳೆಯ ತೋಟ ನೆಲಕಚ್ಚಿದೆ.

ಮಧೂರು ಶ್ರೀ ಸಿದ್ಧಿ ವಿನಾಯಕ ಕ್ಷೇತ್ರದ ಅಂಗಣಕ್ಕೆ ಮಧುವಾಹಿನಿ ಹೊಳೆಯ ನೀರು ನುಗ್ಗಿದೆ. ಬಸ್‌ನಿಲ್ದಾಣ ಕೂಡ ಜಲಾವೃತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next