Advertisement

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

08:51 PM Oct 17, 2024 | Team Udayavani |

ಕಾಸರಗೋಡು: ನೀಲೇಶ್ವರ ಅಳಿತಲದಲ್ಲಿ ಮೀನುಗಾರಿಕೆಯ ಬೋಟ್‌ ಮುಳುಗಿ ನಾಪತ್ತೆಯಾಗಿದ್ದ ಮುಜೀಬ್‌ ಅವರ ಮೃತದೇಹ ಪೂಂಜಾವಿ ಸಮುದ್ರದಲ್ಲಿ ಪತ್ತೆಯಾಗಿದೆ.

Advertisement

ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಅವರ ನಿರ್ದೇಶ ಪ್ರಕಾರ ನೌಕಾದಳ ಬೇಪೂರಿನಲ್ಲಿರುವ ಡ್ರಾನಿಯರ್‌ ಏರ್‌ಕ್ರಾಫ್ಟ್‌, ನೌಕಾದಳ ಶಿಪ್‌, ಫಿಶರೀಸ್‌ ರೆಸ್ಕ್ಯೂ ಬೋಟ್‌, ಕೋಸ್ಟಲ್‌ ಪೊಲೀಸ್‌ ಪೆಟ್ರೋಲ್‌ ಬೋಟ್‌ ಬಳಸಿ ಶೋಧ ಕಾರ್ಯ ನಡೆಸುತ್ತಿರುವಂತೆ ಮೃತದೇಹ ಪತ್ತೆಯಾಗಿದೆ. ಮುಳುಗಿದ ಬೋಟ್‌ ಹಾಗೂ ಬಲೆ ಪತ್ತೆ ಹಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next