Advertisement

Kasaragod; ನೇಣು ಬಿಗಿದು ಯುವಕ ಆತ್ಮಹತ್ಯೆ

10:55 PM Feb 16, 2024 | Team Udayavani |

ಮುಳ್ಳೇರಿಯ: ನೆಟ್ಟಣಿಗೆ ಪಾದೆಗದ್ದೆ ನಿವಾಸಿ ರಾಮ ನಾಯ್ಕ ಅವರ ಪುತ್ರ ಬಾಲಕೃಷ್ಣ (44) ಮನೆ
ಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಟ್ಯಾಪಿಂಗ್‌ ಕಾರ್ಮಿಕನ ಶವ ಪತ್ತೆ
ಕಾಸರಗೋಡು: ಟ್ಯಾಪಿಂಗ್‌ ಕಾರ್ಮಿಕ ಪತ್ತನಂತಿಟ್ಟ ನಿವಾಸಿಯಾದ ಶಾಜಿ ಯಾನೆ ಶಾಜಹಾನ್‌ (54) ಅವರ ಮೃತ ದೇಹ ಪುಲ್ಲೂರು ಎಡಮುಂಡ ಕೋಟಕೊಚ್ಚಿಯ ರಬ್ಬರ್‌ ತೋಟದಲ್ಲಿರುವ ಮನೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next