Advertisement
ಕಳಸದ ಮೆರವಣಿಗೆಯು ದೇವಸ್ಥಾನದಿಂದ ಶ್ರೀ ಅಂಬಾಭವಾನಿ ಮಂದಿರದ ವರೆಗೆ ಜರುಗಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಮರಳಿ ದೇವಸ್ಥಾನ ತಲುಪಿತು. ಕಾರ್ತಿಕೋತ್ಸವದ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಶ್ರೀ ನೀಲಕಂಠೇಶ್ವರ ಗದ್ದುಗೆಗೆ ಮಹಾಪೂಜೆ, ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ವೀರಭದ್ರಪ್ಪ ಹಂದಿಗನೂರ, ಮಲ್ಲು ಕೊಳಕೂರ ಅವರ ನೇತೃತ್ವದಲ್ಲಿ ಜರುಗಿದವು.
Advertisement
ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಂಭ್ರಮ
03:46 PM Dec 10, 2021 | Shwetha M |
Advertisement
Udayavani is now on Telegram. Click here to join our channel and stay updated with the latest news.