Advertisement

ಕರ್ನಾಟಕ ಗಾಲ್ಫ್: ಮಿಂಚಿದ ಕ್ರಿಕೆಟಿಗ ಕರುಣ್‌ ನಾಯರ್‌

06:20 AM Sep 23, 2018 | Team Udayavani |

ಬೆಂಗಳೂರು: ಖ್ಯಾತ ಕ್ರಿಕೆಟಿಗ ಕರುಣ್‌ ನಾಯರ್‌, ಕ್ರೀಡಾ ವಿಶ್ಲೇಷಕ ಚಾರು ಶರ್ಮ ಕರ್ನಾಟಕ ಗಾಲ್ಫ್ ಹಬ್ಬ (ಕೆಜಿಎಫ್) ಮೂರನೇ ದಿನ ಬಹುಮಾನ ಗೆದ್ದು ಸುದ್ದಿಯಾಗಿದ್ದಾರೆ. 

Advertisement

ಹವ್ಯಾಸಿ ವಿಭಾಗದಲ್ಲಿ ಇವರು ತಮ್ಮ ಪ್ರತಿಭೆಯನ್ನು ತೋರಿಸಿ ಸೈ ಎನಿಸಿಕೊಂಡರು. ವೃತ್ತಿಪರರ ಮಹಿಳಾ ವಿಭಾಗದಲ್ಲಿ ನೇಹಾ ತ್ರಿಪಾಠಿ, ಅನಿಶಾ ಪಡುಕೋಣೆ ಮಿಂಚಿದರು. ಅಮೆಚೂರ್‌ ವಿಭಾಗದ ಲಾಂಗೆಸ್ಟ್‌ ಡ್ರೈವ್‌ ಸ್ಪರ್ಧೆಯಲ್ಲಿ ಕರುಣ್‌ ಗೆಲುವು ಸಾಧಿಸಿದರು. ಚಾರು ಶರ್ಮ ರನ್ನರ್‌ಅಪ್‌ ಪ್ರಶಸ್ತಿ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಅಜಿತ್‌ ಅಗರ್‌ರ್ಕರ್‌ ಕೂಡ ಕೂಟದಲ್ಲಿ ಮಿಂಚಿರುವುದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next