Advertisement

South; ದೇಶಕ್ಕೆ ದಕ್ಷಿಣದ ಕೊಡುಗೆಯ ಬೆಲೆ ಪ್ರಧಾನಿಗೆ ತಿಳಿದಿಲ್ಲ: ಡಿಕೆ ಶಿವಕುಮಾರ್

05:45 PM Apr 07, 2024 | Team Udayavani |

ಬೆಂಗಳೂರು: ‘ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ದೇಶವನ್ನು ಒಗ್ಗಟ್ಟಿನಿಂದ ಉಳಿಸಿದೆ, ದೇಶಕ್ಕೆ ದಕ್ಷಿಣದ ಕೊಡುಗೆಯ ಬೆಲೆ ಪ್ರಧಾನಿಗೆ ತಿಳಿದಿಲ್ಲ, ಹಾಗಾಗಿ ಅವರು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

Advertisement

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಕ್ಷಿಣ ಭಾರತದ ಜನರು ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ನಮ್ಮ ಪ್ರಣಾಳಿಕೆ ಜಾತ್ಯತೀತ ಸಿದ್ಧಾಂತದ ಪ್ರಣಾಳಿಕೆಯಾಗಿದೆ. ಇದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಬೆಳವಣಿಗೆಯನ್ನು ನೋಡುವ ಪ್ರಣಾಳಿಕೆಯಾಗಿದೆ ” ಎಂದು ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next