Advertisement

ಕಾರ್ಕಳ ಠಾಣಾ ಕ್ರೈಂ ಎಸ್ಸೈ ಬಿ. ಲಕ್ಷ್ಮಣ್ ನಿಧನ

11:25 AM Sep 06, 2019 | sudhir |

ಕಾಪು : ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ಹಿಸಿ, ಪ್ರಸ್ತುತ ಕಾರ್ಕಳ ಠಾಣೆಯಲ್ಲಿ ಕ್ರೈಂ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ. ಲಕ್ಷ್ಮಣ್ (58) ಅವರು ಸೆ. 4ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಾನ್ ಸ್ಟೇಬಲ್ ಹುದ್ದೆಯಿಂದ ಹಂತ ಹಂತವಾಗಿ ಮೇಲೇರಿ ಬಂದಿದ್ದ ಅವರು ಭಡ್ತಿಯೊಂದಿಗೆ ಪ್ರಸ್ತುತ ಎಸ್ಸೈ ಆಗಿ ಕರ್ತವ್ಯ ನಿರ್ಹಿಸುತ್ತಿದ್ದರು. ಕಳೆದ ತಿಂಗಳಲ್ಲಿ ನಡೆದ‌ ಪೊಲೀಸರ ವರ್ಗಾವಣೆಯ ವೇಳೆ ಕಾರ್ಕಳಕ್ಕೆ ವರ್ಗಾವಣೆಗೊಂಡಿದ್ದ ಅವರು ಕರ್ತವ್ಯದಲ್ಲುರುವಾಗಲೇ ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next