Advertisement

ಮೆಟ್ರೋ ಹಿಂದಿ ಬರಹಕ್ಕೆ ಮಸಿ : ಕರವೇ ಕಾರ್ಯಕರ್ತರ ಆಕ್ರೋಶ 

09:47 AM Jul 20, 2017 | Team Udayavani |

ಬೆಂಗಳೂರು: ನಮ್ಮ ಮೆಟ್ರೋದಲ್ಲಿನ ನಾಮಫ‌ಲಕಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ರೊಚ್ಚಿಗೆದ್ದಿದ್ದು, ಗುರುವಾರ ನಗರದ ವಿವಿಧೆಡೆ ಮೆಟ್ರೋ ನಿಲ್ದಾಣಗಳಲ್ಲಿ  ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

Advertisement

ಪೀಣ್ಯ ,ಯಶವಂತಪುರ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಮೆಟ್ರೋ ನಾಮಫ‌ಲಕಗಳಲ್ಲಿರುವ ಹಿಂದಿ ಬರಹಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದರು.  

ಪ್ರತಿಭಟನಾ ನಿರತ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next