Advertisement
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ತಾನು ಬರೆದಿರುವ ಬಹಿರಂಗ ಪತ್ರವನ್ನು ಓದಿದ ಮಿಶ್ರಾ, “ನಾನು ಸತ್ಯಾಗ್ರಹ ನಡೆಸುತ್ತಿದ್ದೇನೆ; ನಿಮ್ಮ ಮನೆಯ ಮುಂದೆ ನಾನು ಕುಳಿತಿಲ್ಲ; ಒಂದು ಮೂಲೆಯಲ್ಲಿ ಕುಳಿತಿದ್ದೇನೆ; ಉಪವಾಸ ಸತ್ಯಾಗ್ರಹದಿಂದ ನಾನು ಸತ್ತರೂ ನೀವದನ್ನು ಕೇರ್ ಮಾಡಲ್ಲ ಅಂತ ನನಗೆ ಗೊತ್ತಿದೆ; ಆದರೆ ನಾನು ಎತ್ತಿರುವ ಪ್ರಶ್ನೆಗಳು ಇಡಿಯ ದೇಶಕ್ಕೇ ಮುಖ್ಯವಾಗಿವೆ; ಇದು ಪ್ರತಿಭಟನೆ ಅಲ್ಲ; ನಿಜ ತಿಳಿಯುವ ಆಂದೋಲನವಾಗಿದೆ’ ಎಂದು ಹೇಳಿದರು.
Advertisement
ಮಿಶ್ರಾ ಸತ್ಯಾಗ್ರಹ ಆರಂಭ: ಆಪ್ ನಾಯಕರ ವಿದೇಶ ಭೇಟಿ ವಿವರಕ್ಕೆ ಆಗ್ರಹ
12:12 PM May 10, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.