Advertisement

ಕಾಶಿನಾಥ್‌ ಅವರ ಚಿತ್ರಗಳನ್ನೂ ನಾನೂ ನೋಡಿದ್ದೇನೆ;ಸಿಎಂ ಸಂತಾಪ 

12:03 PM Jan 18, 2018 | |

ಮೈಸೂರು: ಹಿರಿಯ ನಟ,ನಿರ್ಮಾಪಕ ಕಾಶಿನಾಥ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾಶಿನಾಥ್‌ ಅವರದ್ದಿನ್ನೂ ಚಿಕ್ಕವಯಸ್ಸು, ಸಾಯ ಬಾರದಾಗಿತ್ತು. ಪ್ರತಿಭಾವಂತ ನಟರಾಗಿರುವ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ’ ಎಂದರು. 

‘ಅವರ ಒಂದೆರಡೂ ಚಿತ್ರಗಳನ್ನೂ ನಾನು ನೋಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ , ಅವರ  ಕುಟುಂಬಕ್ಕೆ ದುಃಖ  ಭರಿಸುವ ಶಕ್ತಿ ದೇವರು ನೀಡಲಿ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next