Advertisement

ಸಕ್ರೆಬೈಲಿಗೆ ತೆರಳಿದ ಕನೇನಿ

07:24 PM Mar 04, 2021 | Team Udayavani |

ಚಿತ್ರದುರ್ಗ: ನಗರದ ಮುರುಘ ರಾಜೇಂದ್ರ ಬೃಹನ್ಮಠದ 25 ವರ್ಷದ ಹೆಣ್ಣಾನೆ (ಕನೇನಿ)ಯನ್ನು ಸರ್ಕಾರದ ಅನುಮತಿಯೊಂದಿಗೆ ಸಂತಾನೋತ್ಪತ್ತಿಗಾಗಿ 3 ರಿಂದ 4 ತಿಂಗಳ ಅವಧಿಗೆ ಶಿವಮೊಗ್ಗದ ಸಕ್ರೆಬೈಲು ಆನೆ  ಬಿಡಾರಕ್ಕೆ ಕಳುಹಿಸಿಕೊಡಲಾಯಿತು.

Advertisement

ಡಾ| ಶಿವಮೂರ್ತಿ ಮುರುಘಾ ಶರಣರು ಆನೆಗೆ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ತಿನ್ನಿಸುವುದರ ಮೂಲಕ ಸಂಭ್ರಮದಿಂದ ಬೀಳ್ಕೊಟ್ಟರು. ಸಹಾಯಕ ಅರಣ್ಯಾ ಧಿಕಾರಿ ಮಂಜುನಾಥ್‌, ಶಿವಮೊಗ್ಗ ವನ್ಯಜೀವಿ ವಿಭಾಗದ ಡಾ. ವಿನಯ್‌, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ, ಡಾ. ಪ್ರಸನ್ನಕುಮಾರ್‌, ಡಾ. ಕುಮಾರ್‌, ಡಾ. ತಿಪ್ಪೇಸ್ವಾಮಿ, ಎಸ್‌. ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್‌ ಶಿವಕುಮಾರ್‌ ಹಾಗು ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next