Advertisement

ಕಮಲ್‌ ಹಾಸನ್‌ಗೆ ಕೋರ್ಟ್‌ ತರಾಟೆ

01:32 AM May 21, 2019 | Team Udayavani |

ಮದುರೈ: ನಾಥುರಾಂ ಗೋಡ್ಸೆ ಮೊದಲ ಹಿಂದೂ ಉಗ್ರ ಎಂದು ನಟ, ರಾಜಕಾರಣಿ ಕಮಲ್‌ ಹಾಸನ್‌ ನೀಡಿದ್ದ ಹೇಳಿಕೆಯನ್ನು ಮದ್ರಾಸ್‌ ಹೈಕೋರ್ಟ್‌ ಖಂಡಿಸಿದೆ.

Advertisement

ಅಪರಾಧಿಯನ್ನು ಜಾತಿ, ಧರ್ಮ, ವರ್ಣಗಳ ಆಧಾರದಲ್ಲಿ ಗುರುತಿಸುವುದರಿಂದ ಸಮಾಜದಲ್ಲಿ ದ್ವೇಷ ಬಿತ್ತಿದಂತಾಗುತ್ತದೆ ಎಂದು ಕಮಲ್‌ ಹಾಸನ್‌ರನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಕಮಲ್‌ ಹಾಸನ್‌ಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 10,000 ರೂ. ಬಾಂಡ್‌ ಮತ್ತು ಅದೇ ಮೊತ್ತದ 2 ಶ್ಯೂರಿ ಟಿಗಳನ್ನು ನೀಡಲು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next