Advertisement

Kaikamba: ದನದ ಮಾಂಸ ಸಾಗಾಟ: ಇಬ್ಬರ ಸೆರೆ

01:43 AM Jul 30, 2024 | Team Udayavani |

ಕೈಕಂಬ: ಬಜಪೆ ಠಾಣೆಯ ಪಿಎಸ್‌ಐ ರೇವಣಸಿದ್ದಪ್ಪ ಅವರು ಸಿಬಂದಿ ಜತೆಗೆ ಜು. 28ರಂದು ಬಡಗ ಎಡಪದವು ಗ್ರಾಮದ ಬೈತರಿಯ ಗೋಪಾಲಕೃಷ್ಣ ಭಜನ ಮಂದಿರದ ಬಳಿಯಲ್ಲಿದ್ದ ವಾಹನದಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಒಟ್ಟು 750 ಕೆ.ಜಿ. ತೂಕದ ದನದ ಮಾಂಸವನ್ನು ಪತ್ತೆ ಹಚ್ಚಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆಯ ಹಂಡೇಲು ನಿವಾಸಿ ಮೊಹಮ್ಮದ್‌ ಆರೀಫ್‌ (24) ಮೊಹಮ್ಮದ್‌ ಸುಲ್ತಾನ್‌ (19)ನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next