Advertisement

ಗೆದ್ದವರಿಗೆ ಸಚಿವಗಿರಿ, ಉಳಿದವರ ಕಥೆ ಅವರಿಗೆ ಬಿಟ್ಟಿದ್ದು: ಈಶ್ವರಪ್ಪ

09:57 AM Dec 07, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಫಲಿತಾಂಶದ‌ ನಂತರ ರಾಜ್ಯದ ರಾಜಕೀಯದ ಅನಿಶ್ಚಿತತೆ ದೂರವಾಗಲಿದೆ. ಬಿಜೆಪಿ ಸರ್ಕಾರ ಭದ್ರವಾಗಲಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಅನರ್ಹ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,  ಗೆದ್ದವರಿಗೆ ಸಚಿವ ಸ್ಥಾನ ಖಚಿತ. ಸೋತರೆ ಸಚಿವ ಸ್ಥಾನದ ಪ್ರಶ್ನೆಯೇ ಇಲ್ಲ. ಎಂಎಲ್ ಎ ಟಿಕೆಟ್‌ ‌ಇಲ್ಲವೇ ಪರಿಷತ್ ಸ್ಥಾನ ಅಂತ ಹೇಳಿದ್ದೆವು ಎಂದರು.

ಮುಂದುವರಿದು ಮಾತನಾಡಿದ ಅವರು, ಯಾರು ಟಿಕೆಟ್ ಪಡೆದು ‌ಗೆಲ್ತಾರೋ ಅವರು‌ ಮಿನಿಸ್ಟರ್, ಉಳಿದವರ ಕಥೆ ಅವರಿಗೆ ಬಿಟ್ಟದ್ದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next