Advertisement

ಹರಿಯಾಣದಲ್ಲಿ ಪತ್ರಕರ್ತನ ಕೊಲೆ: ವಿಶೇಷ ತನಿಖಾ ತಂಡ ರಚನೆ

11:22 AM Dec 22, 2017 | Team Udayavani |

ಪಂಚಕುಲ: ಇಲ್ಲಿನ ಚಾರ್‌ಕೀ ದದ್ರೀ ಪ್ರದೇಶದದಲ್ಲಿ ನಿನ್ನೆ ರಾತ್ರಿ ನಡೆದ ಪತ್ರಕರ್ತನೋರ್ವನ ಕೊಲೆ ತನಿಖೆಗಾಗಿ ಹರಿಯಾಣ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

Advertisement

ಕಳೆದ ಬುಧವಾರ ಪತ್ರಕರ್ತ ರಾಜೇಶ್‌ ಶೇರಾನ್‌ ಅವರ ಮೃತ ದೇಹ ಶಂಕಾಸ್ಪದ ಸನ್ನಿವೇಶದಲ್ಲಿ ಪತ್ತೆಯಾಗಿತ್ತು. 

ರಾಜೇಶ್‌ ಕೊಲೆ ಕೇಸು ದದ್ರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ಮೂವರು ಸದಸ್ಯರ ಎಸ್‌ಐಟಿ ತಂಡವನ್ನು ತನಿಖೆಗಾಗಿ ರೂಪಿಸಲಾಗಿದೆ ಎಂದು ಡಿಎಸ್‌ಪಿ ಪ್ರದೀಪ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next