Advertisement

ಗ್ರೆನೇಡ್‌ ಎಸೆದವ ಪ್ರಾಪ್ತ ವಯಸ್ಕನಲ್ಲ: ಬಾಲಪರಾಧ ಮಂಡಳಿ

01:58 PM Mar 13, 2019 | udayavani editorial |

ಜಮ್ಮು : ಕಳೆದ ವಾರ ಇಲ್ಲಿನ ಜನದಟ್ಟನೆಯ ಬಸ್‌ ನಿಲ್ದಾಣದಲ್ಲಿ ಗ್ರೆನೇಡ್‌ ಎಸೆದು ಇಬ್ಬರನ್ನು ಬಲಿ ಪಡೆದಿದ್ದ ಆಪ್ರಾಪ್ತ ವಯಸ್ಸಿನವನು ಪ್ರಾಪ್ತ ವಯಸ್ಕನೆಂದು ಸಲ್ಲಿಸಲಾಗಿರುವ ವೈದ್ಯಕೀಯ ವರದಿಯನ್ನು ಜಮ್ಮು ಕಾಶ್ಮೀರದ ಬಾಲಾಪರಾಧಿಗಳ ಮಂಡಳಿ ತಿರಸ್ಕರಿಸಿದೆ.

Advertisement

ಗ್ರೆನೇಡ್‌ ಎಸೆದ ಅಪ್ರಾಪ್ತ ವಯಸ್ಸಿನ ಆರೋಪಿಯ ಎಲ್ಲ ಶಾಲಾ ದಾಖಲೆಗಳನ್ನು ಸಲ್ಲಿಸುವಂತೆ ಮಂಡಳಿಯು ಆದೇಶಿಸಿರುವುದಾಗಿ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next