Advertisement

ಅಂಬೇಡ್ಕರ್‌ ಪ್ರತಿಮೆಗೆ BJP MP ಹಾರಾರ್ಪಣೆಗೆ ಮೇವಾನಿ ಪಡೆ ತಡೆ

11:32 AM Apr 14, 2018 | Team Udayavani |

ಅಹ್ಮದಾಬಾದ್‌ : ಅಂಬೇಡ್ಕರ್‌ ಜಯಂತಿಯ ದಿನವಾದ ಇಂದು ಇಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಬಿಜೆಪಿ ಸಂಸದ ಕಿರಿಟ್‌ ಸೋಳಂಕಿ ಹಾರಾರ್ಪಣೆ ಮಾಡುವುದನ್ನು ಶಾಸಕ ಜಿಗ್ನೇಶ್‌ ಮೇವಾನಿ ಬೆಂಬಲಿಗರು ತಡೆದ ಘಟನೆ ವರದಿಯಾಗಿದೆ. 

Advertisement

ಈ ಸಂದರ್ಭದಲ್ಲಿ ಮೇವಾನಿ ಬೆಂಬಲಿಗರು ಸಂಸದ ಸೋಳಂಕಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. 

“ಅಂಬೇಡ್ಕರ್‌ಗೆ ಗೌರವ ಅರ್ಪಿಸುವುದಕ್ಕೆ ವಿಶ್ವದ ಯಾವುದೇ ಶಕ್ತಿಯಿಂದ ನಮ್ಮನ್ನು ತಡೆಯಲು ಸಾಧ್ಯವಾಗದು’ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಂಸದ ಸೋಳಂಕಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next