Advertisement

ಬಿಎಸ್ ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಜೆಡಿಎಸ್ ಶಾಸಕ

12:09 PM Dec 12, 2019 | Team Udayavani |

ಮಂಡ್ಯ: ಜೆಡಿಎಸ್ ಶಾಸಕನೊರ್ವ ಸಿ.ಎಂ. ಬಿಎಸ್ ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿ ಚುಂಚನಗಿರಿಯಲ್ಲಿ ನಡೆದಿದೆ.

Advertisement

ನಗರದ ಶ್ರೀಮಠಕ್ಕೆ ಬಂದ ಸಿ.ಎಂ. ರನ್ನು ಸನ್ಮಾನಿಸಿ ಜೆಡಿಎಸ್ ಶಾಸಕ ಸುರೇಶ್ ಗೌಡ ಬಿಎಸ್ ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಘಟನೆ ನಾಯಕರಲ್ಲಿ ಅಚ್ಚರಿ ಮೂಡಿಸಿದೆ. ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಸ್ಥಿರವಾಗುತ್ತಿದ್ದಂತೆ ಬದಲಾಯ್ತಾ ಜೆಡಿಎಸ್ ಶಾಸಕನ ಸ್ವಾಮಿ ನಿಷ್ಠೆ? ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next